ಜೆ.ಜೆ. ಸಿನಿ ಪ್ರೊಡಕ್ಷನ್ಸ್ (ಉಡುಪಿ) ಲಾಂಛನದಲ್ಲಿ ಜೆರ್ರಿ ವಿನ್ಸೆಂಟ್ ಡಾಯಸ್ - ಗ್ಲೆನ್ ಡಾಯಸ್ ನಿರ್ಮಾಣದ ಮಹಾನದಿ ಚಿತ್ರಕ್ಕೆ ಅಂಕೋಲದ ಬೀಚ್ನಲ್ಲಿ ಅಲೆ ಅಲೆ ಕಡಲ ಅಲೆ ದಮ್ಲಾರೆ ಮಾಲಿ ದಮಲಾಹೊ, ದಾಮ್ಲ ಹಿಮಾತೆಯಾಲಿ, ದಾಮ್ಲಹೋ ಎಂಬ ಹಾಡಿಗೆ ನಾಯಕ ನಾಯಕಿ ನೃತ್ಯಗಾರರೊಂದಿಗೆ ನಾಗೇಶ್, ನೇತೃತ್ವದಲ್ಲಿ ಚಿತ್ರೀಕರಣ ನಡೆಯಿತು. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಕೃಷ್ಣಪ್ಪ ಉಪ್ಪೂರು, ಛಾಯಾಗ್ರಹಣ - ಚಂದ್ರುಬೆಳವಂಗಲ, ಸಂಗೀತ - ಎ.ಎಂ.ನೀಲ್, ಸಂಕಲನ-ಶ್ರೀನಿವಾಸ್ ಪಿ ಬಾಬು, ಕಲೆ - ಪುರುಷೋತ್ತಮ್ ಅಡ್ವೆ, ನೃತ್ಯ - ವಿ.ನಾಗೇಶ್ - ಕಲೈ, ಸಾಹಸ - ಮಾಸ್ ಮಾದ, ಸಹನಿರ್ದೇಶನ - ಆದೀಶ್ವರ, ನಿರ್ವಹಣೆ - ಹೆಚ್ ನರಸಿಂಹ, ತಾರಾಗಣದಲ್ಲಿ - ಸಂಜನ, ದಿಲೀಪ್ ರಾಜ್, ರಂಗಾಯಣ ರಘು, ಲೋಕನಾಥ್, ಶೋಭರಾಜ್, ವೆಂಕಟಾದ್ರಿ, ಪದ್ಮಿನಿ ಪ್ರಕಾಶ್, ಮಾಲತಿ ಸರ್ದೇಶ್ ಪಾಂಡೆ, ವರ್ಷಿಣಿ, ಮುನಿ, ರಾಕೇಶ್, ಧರ್ಮೇಂದ್ರ, ಗುರುರಾಜ ಹೊಸಕೋಟೆ, ವಿನ್ಸೆಂಟ್ ಕಲ್ಯಾಣಪುರ, ಉಡುಪಿ ರವಿರಾಜ್, ಎಂ.ಎಸ್. ಭಟ್, ದಾಮೋದರ ಸುವರ್ಣ, ರಘುರಾಜ್, ಡಾ||ಸುಕನ್ಯ ಮಾರ್ಟಿನ್, ಪ್ರದೀಪ್ ಚಂದ್ರ, ವಿ.ಜಿ. ಪಾಲ್, ಶ್ರೀಪಾದ, ರವಿ, ಕೊರಂಗ್ರ ಪಾಡಿ, ಡಾ||ವಿಜೆಯೇಂದ್ರ ಮುಂತಾದವರಿದ್ದಾರೆ.